Home » #KarnatakaFarmers

2025-26 ಬೆಳೆ ಪರಿಹಾರ ಹಣ ಜಮೆ. ಕೂಡಲೇ ಸ್ಟೇಟಸ್ ಚೆಕ್ ಮಾಡಿ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚೆ ಮಾಡೋಣ. 2025-26ನೇ ಸಾಲಿನ ಖಾರೀಫ್ ಹಂಗಾಮಿನ (Crop Insurance) ಮೊತ್ತವು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಆರಂಭವಾಗಿದೆ. ನಿಮ್ಮ ಹಣ ಬಂದಿದೆಯೇ? ಚೆಕ್ ಮಾಡುವುದು ಹೇಗೆ? ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಮೊಬೈಲ್ ಮೂಲಕವೇ ವಿಮೆಯ ಸ್ಥಿತಿಗತಿಯನ್ನು (Status) ಸುಲಭವಾಗಿ ಪರಿಶೀಲಿಸಬಹುದು: 1.ಸಮರಕ್ಷಣೆ (Samrakshane) ಪೋರ್ಟಲ್: ಕರ್ನಾಟಕ ಸರ್ಕಾರದ ಅಧಿಕೃತ ‘ಸಮರಕ್ಷಣೆ’ 2 ವರ್ಷ ಮತ್ತು ಹಂಗಾಮು ಆಯ್ಕೆ…

Read More

ಒಂದೇ ಜಾಗದಲ್ಲಿ ರೈತರಿಗೆ ಪ್ರತಿಯೊಂದು ಉಪಕರಣಗಳು ಲಭ್ಯ.

ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ. ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು ,…

Read More

ಇನ್ನೂ ಮುಂದೆ ಕೃಷಿ ಪಂಪ್ ಸೆಟ್ ಗಳಿಗೆ 7ಘಂಟೆ ನಿರಂತರ ವಿದ್ಯುತ್.

ಕೃಷಿ ಪಂಪ್ ಸೆಟ್ ಗಳಿಗೆ 7ಘಂಟೆ ನಿರಂತರ ವಿದ್ಯುತ್ರಾ: ಜ್ಯದ ರೈತಾಪಿ ಮಿತ್ರರಿಗೆ ಇಲ್ಲಿದೆ ಸಿಹಿ ಸುದ್ದಿ , ರಾಜ್ಯದಲ್ಲಿ ಸುಮಾರು ನಾಲ್ಕು ವರೆ ಲಕ್ಷಕ್ಕಿಂತ ಹೆಚ್ಚಿನ ರೈತರು ಅಕ್ರಮವಾಗಿ ಪಂಪ್ಸೆಟುಗಳನು ಸಕ್ರಮಗೊಳಿಸುವಂತೆ ಸರ್ಕಾರಕ್ಕೆ ಅರ್ಜಿಯನು ಆಲಿಸಲಾಗಿತು, ಆದರೆ ಸರ್ಕಾರವು ನಿಗದಿತ ಹಣವನ್ನು ಪಾವತಿ ಮಾಡಿರುವ ರೈತರ ಅರ್ಜಿಯನ್ನು ಸಕ್ರಮಗೊಳಿಸಲು ಸರ್ಕಾರವು ಸಿದ್ಧವಿದೆ ಎಂದು ನಮ್ಮ ಸರ್ಕಾರದ ಇಂಧನ ಸಚಿವರಾದ ಕೆ.ಜೇ.ಜಾರ್ಜ್ ಅವರು ತಿಳಿಸಿದ್ದಾರೆ. ಪಂಪ್ಸೆಟುಗಳಿಗೆ ವಿದ್ಯುತ್ನಾ ಪೂರೈಕೆ ಬಗ್ಗೇ ಇಲ್ಲಿದೆ ಸಂಪೂರ್ಣ ವಿವರ ಇತ್ತೀಚಿನ ದಿನಗಳಲ್ಲಿ…

Read More