Home » ಹವಾಮಾನ » Page 2

ಹಕ್ಕಿ ಜ್ವರದ ಬಗ್ಗೆ ಎಚ್ಚರ! ತಿಳಿಯಬೇಕಾದ ಅಂಶಗಳು ಇಲ್ಲಿವೆ!

ಪ್ರೀಯ ಸಾರ್ವಜನಿಕರೇ ಬನ್ನಿ ಇವತ್ತು ನಾವು ಒಂದು ವೈರಸ್ ಜ್ವರದ ಬಗ್ಗೆ ಚರ್ಚೆ ಮಾಡೋಣ. ವೈರಸ್ ಜ್ಜರ ಹೇಗೆ ಹರಡುತ್ತದೆ ಎಂದು ಸಂಪೂರ್ಣ ತಿಳಿಯೋಣ. ಹಾಗೂ ಹಕ್ಕಿ ಜ್ವರದಿಂದ ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಅದರಿಂದ ಹೇಗೆ ಪಾರಾಗಬೇಕು ಎಂದು ತಿಳಿಯೋಣ. ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಬರ್ಡ್ ಫ್ಲ ಅಥವಾ ಏವಿಯನ್ನ ಇನ್‌ಫ್ಲೋಯೆನ್‌ಜ ಅಥವಾ ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ರೋಗಕ್ಕೆ ಮುಖ್ಯ ಕಾರಣ ಏವಿಯನ್ ಇನ್‌ಫ್ಲಯೆನ್‌ಜ ಎಚ್5ಎನ್1 ಪ್ರಭೇದ. ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು…

Read More

ಮಳೆಯ ಮುನ್ಸೂಚನೆಯನ್ನು ನೀಡುವ 5 ಬೆಸ್ಟ್ ಆ್ಯಪ್ ಇಲ್ಲಿವೆ!

ಹವಾಮಾನ ಮುನ್ಸೂಚನೆ ಎಂದರೇನು? ➤ ಹವಾಮಾನ ಮುನ್ಸೂಚನೆಯು ಒಂದು ನಿರ್ದಿಷ್ಟ ಸಮಯದವರೆಗೆ ನಿರ್ದಿಷ್ಟ ಪ್ರದೇಶದ ವಾತಾವರಣದ ಪರಿಸ್ಥಿತಿಗಳನ್ನು ಊಹಿಸುವ ಪ್ರಕ್ರಿಯೆಯಾಗಿದೆ. ➤ಸಾಮಾನ್ಯವಾಗಿ ಮುಂದಿನ ಕೆಲವು ಗಂಟೆಗಳನ್ನು ಒಳಗೊಂಡಿರುವ ಅಲ್ಪಾವಧಿಯ ಮುನ್ನೋಟಗಳಿಂದ ಹಿಡಿದು ಹಲವಾರು ದಿನಗಳವರೆಗೆ ಮಧ್ಯಮ-ಶ್ರೇಣಿಯ ಮುನ್ಸೂಚನೆಗಳವರೆಗೆ ಮತ್ತು ತಿಂಗಳುಗಳು ಅಥವಾ ವರ್ಷಗಳನ್ನು ಒಳಗೊಂಡ ದೀರ್ಘಾವಧಿಯ ಹವಾಮಾನ ಪ್ರಕ್ಷೇಪಣಗಳವರೆಗೆ ಇರುತ್ತದೆ. ➤ನಿಖರತೆಯು ಡೇಟಾ ಇನ್‌ಪುಟ್‌ಗಳ ಗುಣಮಟ್ಟ, ಮಾಡೆಲಿಂಗ್ ತಂತ್ರಗಳ ಅತ್ಯಾಧುನಿಕತೆ ಮತ್ತು ಫಲಿತಾಂಶಗಳನ್ನು ಅರ್ಥೈಸುವಲ್ಲಿ ಹವಾಮಾನಶಾಸ್ತ್ರಜ್ಞರ ಕೌಶಲ್ಯವನ್ನು ಅವಲಂಬಿಸಿರುತ್ತದೆ. ಹವಾಮಾನ ಮುನ್ಸೂಚನೆಯ ಅಂಶಗಳು – * ಮೋಡಗಳಿಂದ…

Read More

ಮಣ್ಣಿನ ಪರಿಕ್ಷೇಗೆ ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳು

ಮಣ್ಣಿನ ಪೋಷಕಾಂಶಗಳ ಲಭ್ಯತೆಯಲ್ಲಿ ಅಸಮತೋಲನವಿದ್ದಾಗ ಸಸ್ಯಗಳು ಪೋಷಕಾಂಶಗಳ ಕೊರತೆಗೆ ಒಳಗಾಗುತ್ತವೆ. ಇದರ ಫಲವಾಗಿ ಅವುಗಳ ಬೆಳವಣಿಗೆ ಮತ್ತು ಗುಣಮಟ್ಟ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿರುತ್ತವೆ. ಸಸ್ಯಗಳಿಗೆ ಸ್ಥಿರವಾದ ಹಾಗೂ ಸಮತೋಲನವಾದ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಕೆಲಮೊಮ್ಮೆ ಪೋಷಕಾಂಶಗಳ ಕೊರತೆ ಉಂಟಾಗಬಹುದು ಅಥವಾ ಅವು ನಂಜನ್ನುಂಟುಮಾಡುವಷ್ಟು ಅಧಿಕ ಪ್ರಮಾಣದಲ್ಲಿರಬಹುದು. ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಮತ್ತು ಅದು ಯಾವ ಪ್ರಮಾಣದಲ್ಲಿ ಇದೆ. ಎಂಬುದನ್ನು ತಿಳಿಯುವುದು ಸಾಧ್ಯವಾದರೆ ರಸಗೊಬ್ಬರಗಳನ್ನು ಬಳಸಿ ಪೋಷಕಾಂಶಗಳ ಲಭ್ಯತೆಯನ್ನು ಸರಿದೂಗಿಸಬಹುದು. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಮಣ್ಣು…

Read More

ಈ ಜಿಲ್ಲೆಗಳಲ್ಲಿ ಮಳೆ ಮೂನ್ಸೂಚನೆ… ಬಿತ್ತನೆ ಕಾರ್ಯ ಆರಂಭಿಸಿದ ರೈತರು

ಕರ್ನಾಟಕದಲ್ಲಿ ಬಿಸಿಲ ತಾಪದ ನಡುವೆ ಇಂದಿನಿಂದ ನಾಲ್ಕು ದಿನಗಳವರೆಗೆ ಬಹುತೇಕ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಇಲ್ಲಿದೆ ನೋಡಿ ಹವಾಮಾನ ವರದಿ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ. ಸದ್ಯದ ಹವಾಮಾನ ವರದಿಗಳ ಪ್ರಕಾರ ಭಾನುವಾರದವರೆಗೂ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಕೆಲವೆಡೆ ತುಂತುರು ಮಳೆಯಾಗಿತ್ತು. ಇನ್ನು ಎರಡು ದಿನಗಳಿಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಡ್ಯ, ಚಾಮರಾಜನಗರ,…

Read More