Home » ವಿಶೇಷ » Page 3

ಅಜೋಲಾ ಪಿಟ್ ತಯಾರಿಸುವುದು ಹೇಗೆ? ಹಂತ ಹಂತವಾಗಿ ವಿವರಣೆ ಇಲ್ಲಿದೆ

ಕೃಷಿ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ (IART) ಪರಿವರ್ತಕ ಉಪಕ್ರಮವಾದ ಅಜೋಲ್ಲಾ ಉತ್ಪಾದನಾ ಘಟಕವನ್ನು ಅನಾವರಣಗೊಳಿಸಲು ನಾವು ಸಂತೋಷಪಡುತ್ತೇವೆ. ಈ ಆದಾಯ-ಉತ್ಪಾದಿಸುವ ಚಟುವಟಿಕೆಯು ಅಪಾರ ಸಾಮರ್ಥ್ಯವನ್ನು ಹೊಂದಿರುವ ಸಣ್ಣ ಜಲಚರ ಜರೀಗಿಡವಾದ ಅಜೋಲ್ಲಾದ ಕೃಷಿ ಮತ್ತು ಕೊಯ್ಲಿನ ಮೇಲೆ ಕೇಂದ್ರೀಕರಿಸುತ್ತದೆ. ಅಜೋಲ್ಲಾದ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ, ಕೃಷಿಯಲ್ಲಿ ಪರಿಸರ ಸಮತೋಲನ ಮತ್ತು ಪೋಷಕಾಂಶಗಳ ಮರುಬಳಕೆಯನ್ನು ಉತ್ತೇಜಿಸುವಾಗ ಗ್ರಾಮೀಣ ಸಮುದಾಯಗಳಿಗೆ ಸುಸ್ಥಿರ ಮತ್ತು ಲಾಭದಾಯಕ ಜೀವನೋಪಾಯದ ಆಯ್ಕೆ. ಜಾನುವಾರುಗಳ ಮೇವು ಮತ್ತು ಸಾವಯವ ಗೊಬ್ಬರದ ಅಮೂಲ್ಯ ಮೂಲವಾಗಿ ಅಜೋಲ್ಲಾ…

Read More

ಗೋಲ್ಡನ್ ಸೀತಾಫಲ ಬೆಳೆದ ಸೋಲಾಪುರದ ರೈತ, ಹೆಕ್ಟೇರ್‌ಗೆ ಲಕ್ಷಾಂತರ ರೂ. ಆದಾಯ

ಬರಪೀಡಿತ ಪ್ರದೇಶಗಳಲ್ಲಿ ಹಣ್ಣಿನ ತಳಿಯ ಹೆಚ್ಚಿನ ಇಳುವರಿ ಗಳಿಸುವ ಬಗ್ಗೆ ಎಂದಾದರೂ ಕೇಳಿದ್ದೀರಾ? ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬಹುಪಾಲು ಪ್ರದೇಶಗಳು ಬರಪೀಡಿತವಾಗಿವೆ. ಆದರೆ, ಎಲ್ಲರನ್ನೂ ಅಚ್ಚರಿಗೊಳಿಸುವಂತೆ, ಅಂತಹ ಕಠಿಣ ಪರಿಸ್ಥಿತಿಗಳಲ್ಲೂ ಸಮೃದ್ಧವಾಗಿ ಬೆಳೆಯುವ ಒಂದು ಹಣ್ಣಿನ ತಳಿ ಇದೆ – ಅದುವೇ NMK-01 (ಗೋಲ್ಡನ್) , ಇದನ್ನು ಸಾಮಾನ್ಯವಾಗಿ ಗೋಲ್ಡನ್ ಸೀತಾಫಲ ಅಥವಾ ಸೀತಾಫಲ ಎಂದು ಕರೆಯಲಾಗುತ್ತದೆ.  NMK-01 (ಗೋಲ್ಡನ್) ಭಾರತದ 16 ರಾಜ್ಯಗಳಲ್ಲಿ ಮತ್ತು ಟಾಂಜಾನಿಯಾದಲ್ಲೂ, ವಿಶೇಷವಾಗಿ ಶುಷ್ಕ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರ, ಅದರಲ್ಲೂ ಸೋಲಾಪುರ,…

Read More

ಬೆಳೆವಿಮೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತೆ 4 ದಿನ ಮೂಂದೂಡಿಕೆ

2025-26 ನೇ ಸಾಳಿನ ಮುಂಗಾರು ಬೆಳೆ ವಿಮೆ ಆರಂಭ. ರೈತರೇ ಕೂಡಲೇ ಬೆಳೆವಿಮೆ ಅರ್ಜಿ ಸಲ್ಲಿಸಿ ಬೆಳೆವಿಮೆ ಪಡೆಯಿರಿ. ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ. 2025-26ನೇ ಸಾಲಿನ ಮುಂಗಾರು ಬೆಳೆ ವಿಮೆ ಚೀಟಿಗಳ ದರ ಪಟ್ಟಿ ಪ್ರಕಾರ, ಗೊಬ್ಬಿನ ಜೋಳ ಮೂಲಭೂತ ₹458, ಗೊಬ್ಬಿನ ಜೋಳ ನಿರಾವರಿ…

Read More

ಮುಂದಿನ 6 ದಿನ ರಾಜ್ಯಾದ್ಯಂತ ಭಾರಿ ಮಳೆ.

ಪ್ರೀಯ ರೈತರೇ ಇವತ್ತಿನ ಈ ಲೇಖನದಲ್ಲಿ ನಾವು ಮಳೆಯ ಮೂನ್ಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ರಾಜ್ಯದಲ್ಲಿ ಇಂದಿನಿಂದ ಆರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ರೆಡ್‌, ಯೆಲ್ಲೋ, ಆರೆಂಜ್‌ ಘೋಷಿಸಲಾಗಿದೆ. ಮುಂದಿನ 6 ದಿನ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ…

Read More

ಬಿತ್ತನೆ ಮಾಡುವಾಗ ಬೀಜೋಪಚಾರ ಮಹತ್ವ

ಬೀಜೋಪಚಾರ ಎಂದರೆ, ಬೀಜಕ್ಕೆ ಮಾಡುವ ಉಪಚಾರ. ಕನ್ನಡದ ಗಾದೆ: ‘ಬೀಜದಂತೆ ಬೆಳೆ’. ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳುವ ಬಿತ್ತನೆ ಕಾರ್ಯಕ್ಕೆ ಮುಖ್ಯವಾಗಿ ಕೃಷಿಯಲ್ಲಿ ಒತ್ತು ನೀಡಬೇಕಾಗಿರುವ ಕಚ್ಚಾ ವಸ್ತು/ಪರಿಕರ ಎಂದರೆ ಅದು ಬೀಜ. ಅದಕ್ಕೆ ಮಾಡುವ ಉಪಚಾರ ಬಹಳ ಮುಖ್ಯ ಈ ಮೂಲಕ ಬೀಜ ಮತ್ತು ಸಸಿಯ ಸಂರಕ್ಷಣೆ ಮಾಡುವುದು ಅಥವಾ ಅದಕ್ಕೆ ಅಧಿಕ ಪೋಷಕಾಂಶ ಒದಗಿಸುವ ಕ್ರಿಯೆ. ಹುಟ್ಟಿದ ಕೂಸಿನಿಂದ ಹಿಡಿದು ಸುಮಾರು 10 ವರ್ಷಗಳು ಆಗುವವರೆಗೂ ನಾವು ಕೆಲವೊಂದು ಚುಚ್ಚುಮದ್ದನ್ನು ಕೊಡಿಸುತ್ತೇವೆ. ಕಾರಣ, ಮುಂದೆ ಯಾವುದೇ…

Read More

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!

ರೈತರೇ ಸರ್ಕಾರವು ರೈತಪರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಸಹ ರೈತರ ಹಿತದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ಮಾಡಿದೆ. ಇದರಿಂದ ರೈತರಿಗೆ ಏನು ಲಾಭ? ಈ ಕಾರ್ಡ್ ರೈತರು ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಎಂದು ಸಂಪೂರ್ಣ ಮಾಹಿತಿ ಪಡೆಯಲು ವಿನಂತಿಸುತ್ತೇವೆ. ಹೌದು ರೈತರೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರೈತರಿಗೆ ಅವರ ಕೃಷಿ ಕಾರ್ಯಾಚರಣೆಗಳಿಗೆ ಸಾಕಷ್ಟು ಮತ್ತು ಸಕಾಲಿಕ…

Read More

ಆನ್ ಲೈನ್ ನಲ್ಲಿ ಒರಿಜಿನಲ್ ಪಹಣಿ ಪಡೆಯುವ ವಿಧಾನ

ಆತ್ಮೀಯ ವಂದನೆಗಳು ರೈತ ಬಾಂಧವರೇ, ರೈತರಿಗಾಗಿ ಉಪಯುಕ್ತ ಯೋಜನೆಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಸುಲಭ ಭಾಷೆಯಲ್ಲಿ ನೀಡುವ ಕೃಷಿ ವಾಣಿ ಜಾಲತಾಣಕ್ಕೆ ಸುಸ್ವಾಗತ. ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಸತತವಾಗಿ ಜಾರಿಗೆ ತರುತ್ತಿದೆ. ಕೃಷಿ ಈಗಿನ ದಿನಮಾನಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಮೂಂಚೂಣಿವಹಿಸಿದೆ. ರೈತರು ತಮ್ಮ ಕೃಷಿ ಜೀವನದಲ್ಲಿ ತಿಳಿದುಕೊಳ್ಳಲೇಬೇಕಾದ ಮುಖ್ಯ ವಿಷಯಗಳಲ್ಲಿ ಜಮೀನಿನ ಪೊಡಿ ಅಥವಾ ಪಹಣಿಯ ಬಗೆಗಿನ ಮಾಹಿತಿಯು ಸಹ ಒಂದಾಗಿದೆ. ಇಂದು ನಾವು ಒರಿಜಿನಲ್ ಪಹಣಿ ಅಂದರೆ RTC…

Read More

ನಿಮ್ಮ ಜಮೀನಿನ ಮೋಜಣಿ ಅರ್ಜಿ ನೋಡುವ ವಿಧಾನ

ರೈತ ಮಿತ್ರರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಸರ್ಕಾರವು ಮಾಡುತ್ತಿರುವ ಎಡವಟ್ಟು. ಹಾಗೂ ರೈತರ ಅಪ್ಲಿಕೇಶನ್ಗಳ ಬಗ್ಗೆ ಸರ್ಕಾರವು ಮಾಡುತ್ತಿರುವ ಲೋಪ ದೋಷಗಳನ್ನು ಇವತ್ತು ನಾವು ಚರ್ಚಿಸೋಣ. ಹೌದು ರೈತರೇ ಭೂಮಿ ತಂತ್ರಾಂಶದ ನಿರ್ವಹಣೆ ಕಾರ್ಯದಿಂದ ಮೋಜಿಣಿ ಮೇಲೆ ಪರಿಣಾಮ ಬೀರುತ್ತಿದೆ. ಸ್ಥಳಿಯ ಮಟ್ಟದಲ್ಲಿ ಸಮಸ್ಯೆ ಉಲ್ಬಣಿಸುತ್ತಿರುವುದು ಸತ್ಯ. ಆದರೆ, ಎಲ್ಲ ದಾಖಲೆಗಳನ್ನು ಡಿಜಿಟಲೈಜ್ ಮಾಡುತ್ತಿರುವ ಕಾರಣ ಭವಿಷ್ಯದಲ್ಲಿ ರೈತರಿಗೆ, ಸಾರ್ವಜನಿಕರಿಗೆ ಈ ವ್ಯವಸ್ಥೆ…

Read More