Home » ಕೃಷಿ

ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಹೇಗೆ?

ಪ್ರತಿ ವರ್ಷ, ಜೌಗು ಭೂಮಿಯ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಜನರಲ್ಲಿ ಎತ್ತಿ ತೋರಿಸಲು ನಿರ್ದಿಷ್ಟ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ನಮ್ಮೆಲ್ಲರ ಮುಂದಿನ ಭವಿಷ್ಯಕ್ಕಾಗಿ ಪರಿಸರ ಆರೋಗ್ಯವನ್ನು ಕಾಪಾಡುವಲ್ಲಿ, ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಮತ್ತು ಭವಿಷ್ಯದ ಪೀಳಿಗೆಗೆ ಸುಸ್ಥಿರ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಚೌಗು ಪ್ರದೇಶಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ಅಗತ್ಯತೆ ಬಂದೊದಗಿದೆ. ಅಂದರೆ, ಜೌಗು ಪ್ರದೇಶಗಳ ಸಂರಕ್ಷಣೆಯಲ್ಲಿ ನಮ್ಮ ಸ್ವಾರ್ಥವೂ ಇದೆ. ಜೌಗು ಪ್ರದೇಶಗಳು ಏಕೆ ಮುಖ್ಯ ? ಜೌಗು ಪ್ರದೇಶಗಳು ಏಕೆ ಪ್ರಮುಖವಾಗಿವೆ ಎಂಬುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ…

Read More

ಮನೆಯಲ್ಲೇ ಪೋಟ್ಯಾಷ್ (Pottash) ತಯಾರಿಸುವ ವಿಧಾನ.

ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆ ಅವರು ಆರೋಗ್ಯಯುತ ಆಹಾರದ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಸಾಯನಿಕ ಮಿಶ್ರಿತ ವಿಷಕಾರಿ ಆಹಾರವನ್ನು ಸೇವಿಸಿ, ಆಸ್ಪತ್ರೆಗಳಿಗೆ ಹಣ ಸುರಿದು ಸಾಕಾಗಿರುವ ಮಂದಿ, ಈಗ ರಾಸಾಯನಿಕಗಳ ಸಹವಾಸವೇ ಇರದ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ತಳೆದಿದ್ದಾರೆ. ಸಾವಯವ ಪೋಟ್ಯಾಷ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು, ಇದು ಸಸ್ಯಗಳ ಬೆಳವಣಿಗೆಗೆ (ಹೂವು-ಹಣ್ಣು) ಪೋಷಕಾಂಶಗಳನ್ನು ಒದಗಿಸುತ್ತದೆ. ಮುಖ್ಯವಾಗಿ ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಪುಡಿ ಮಾಡುವುದು ಅಥವಾ ಮರದ ಬೂದಿಯನ್ನು ನೀರಿನಲ್ಲಿ ನೆನೆಸಿ ದ್ರವ ಗೊಬ್ಬರ ತಯಾರಿಸುವುದು…

Read More

ಪಂಚಗವ್ಯ ರೈತನ ಶಕ್ತಿ! ಆಧುನಿಕ ಕೃಷಿಯಲ್ಲಿ ಇದರ ಪಾತ್ರ!

ಪ್ರೀಯ ರೈತರೇ ಇವತ್ತು ಸಾವಯವ ದ್ರಾವಣದ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ. ಏನಿದು ಪಂಚಗವ್ಯ? ಏನು ಇದರ ಕೆಲಸ? ಯಾವ ಬೆಳೆಗಳಿಗೆ ಸೂಕ್ತ? ಯಾವಾಗ ಬಳಸಬೇಕು? ಇದೆಲ್ಲದರ ಸಂಪೂರ್ಣ ಮಾಹಿತಿ ನೀಡುತ್ತೇನೆ. ಪಂಚಗವ್ಯ ತಯಾರಿಸುವ ವಿಧಾನ (20 ಲೀಟರ್‌ಗೆ): ಅಗತ್ಯವಿರುವ ಪದಾರ್ಥಗಳು: ತಾಜಾ ನಾಟಿ ಹಸುವಿನ ಸಗಣಿ: 5 ಕೆ.ಜಿ ಹಸುವಿನ ತುಪ್ಪ: 1 ಕೆ.ಜಿ ಗೋಮೂತ್ರ: 3 ಲೀಟರ್ ಹಸುವಿನ ಹಾಲು: 2 ಲೀಟರ್ ಹಸುವಿನ ಮೊಸರು: 2 ಲೀಟರ್ ಮಾಗಿದ ಬಾಳೆಹಣ್ಣು: 1 ಡಜನ್…

Read More

ಪಿಎಂ ಕಿಸಾನ್ ಹಣ ಬಿಡುಗಡೆಯ ಹೊಸ ಅಪ್ಡೇಟ್.

ಕೇಂದ್ರ ಸರ್ಕಾರವು ಪರಿಚಯಿಸುವ ಪ್ರಮುಖ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹ ಪ್ರಮುಖವಾಗಿದೆ. ಇದು ದೇಶದ ಲಕ್ಷಾಂತರ ಜನ ರೈತರಿಗೆ ಆರ್ಥಿಕವಾಗಿ ನೆರವಾಗಿದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಕೋಟ್ಯಾಂತರ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. 2019 ರಲ್ಲಿ ಪ್ರಾರಂಭವಾದ PM-KISAN ಯೋಜನೆಯಿಂದ ಈಗಾಗಲೇ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ವಾರ್ಷಿಕವಾಗಿ ₹6,000 ಧನಸಹಾಯ ಸರ್ಕಾರದಿಂದ ಪಡೆಯಬಹುದು. ಇದನ್ನು ತಲಾ ₹2,000 ದಂತೆ ಮೂರು ಕಂತುಗಳಲ್ಲಿ ಪ್ರತೀ ಬಾರಿ…

Read More

2025-26 ಬೆಳೆ ಪರಿಹಾರ ಹಣ ಜಮೆ. ಕೂಡಲೇ ಸ್ಟೇಟಸ್ ಚೆಕ್ ಮಾಡಿ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚೆ ಮಾಡೋಣ. 2025-26ನೇ ಸಾಲಿನ ಖಾರೀಫ್ ಹಂಗಾಮಿನ (Crop Insurance) ಮೊತ್ತವು ಹಂತ ಹಂತವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಆರಂಭವಾಗಿದೆ. ನಿಮ್ಮ ಹಣ ಬಂದಿದೆಯೇ? ಚೆಕ್ ಮಾಡುವುದು ಹೇಗೆ? ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಮೊಬೈಲ್ ಮೂಲಕವೇ ವಿಮೆಯ ಸ್ಥಿತಿಗತಿಯನ್ನು (Status) ಸುಲಭವಾಗಿ ಪರಿಶೀಲಿಸಬಹುದು: 1.ಸಮರಕ್ಷಣೆ (Samrakshane) ಪೋರ್ಟಲ್: ಕರ್ನಾಟಕ ಸರ್ಕಾರದ ಅಧಿಕೃತ ‘ಸಮರಕ್ಷಣೆ’ 2 ವರ್ಷ ಮತ್ತು ಹಂಗಾಮು ಆಯ್ಕೆ…

Read More

ಸಲ್ಪೋ (50:0:0) ಗೊಬ್ಬರವನ್ನು ಏಕೆ ಬಳಸಬೇಕು?

ಪ್ರಿಯ ಓದುಗರೇ ನೀವು ಈಗಾಗಲೇ ಕೃಷಿ ಪದ್ದತಿಯಲ್ಲಿ ಹೊಸ‌ ಹೊಸ ಆವಿಷ್ಕಾರಗಳನ್ನು ನೋಡಿದ್ದೀರಿ. ಈಗ ಕೃಷಿಯಲ್ಲಿ ಹಲವಾರು ನೀರಿನಲ್ಲಿ ಕರಗುವ ಗೊಬ್ಬರಗಳು ಬಂದಿವೆ. ಅದರಲ್ಲಿ ಸಲ್ಫೋ 50 (Sulpho-50) ಅಥವಾ ಪೊಟ್ಯಾಸಿಯಮ್ ಸಲ್ಫೇಟ್ (0:0:50) ಎಂಬುದು ನೀರಿನಲ್ಲಿ ಕರಗುವ ಗೊಬ್ಬರವಾಗಿದ್ದು, ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ಮುಖ್ಯವಾಗಿ ಪೊಟ್ಯಾಸಿಯಮ್ (50%) ಮತ್ತು ಸಲ್ಫರ್ (17.5%) ಅನ್ನು ಹೊಂದಿರುತ್ತದೆ. ಇದು ಯಾವ ಪೋಷಕಾಂಶಗಳನ್ನು ಒಳಗೊಂಡಿದೆ? Potassium (K) & Sulphur ಅದು ಏನು ಮತ್ತು…

Read More

ಇವತ್ತಿನಿಂದ ಆಸ್ತಿ ನೊಂದಣಿಗೆ 4 ಹೊಸ ನಿಯಮಗಳು ಜಾರಿ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ 2025ರ ಹೊಸ ನಿಯಮಗಳ ಅಡಿಯಲ್ಲಿ, ನಕಲಿ ನೋಂದಣಿ ತಡೆಯಲು ಹಾಗೂ ಪಾರದರ್ಶಕತೆಗಾಗಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ವಹಿವಾಟಿಗೆ ಪ್ಯಾನ್ (PAN) ಕಾರ್ಡ್ ಕಡ್ಡಾಯ, ಆಧಾರ್ ಲಿಂಕ್, ಆನ್‌ಲೈನ್ ನೋಂದಣಿ ಕಡ್ಡಾಯ ಮತ್ತು ಜಿಪಿಎ (GPA) ಬಳಕೆಯ ಮೇಲಿನ ನಿರ್ಬಂಧಗಳು ಪ್ರಮುಖವಾಗಿವೆ. ಪ್ರಮುಖ 4 ಬದಲಾವಣೆಗಳು: ಮನೆಯಲ್ಲೇ ಕುಳಿತು ಅರ್ಜಿ: ಇನ್ಮುಂದೆ ನೀವು ಉಪ ನೋಂದಣಾಧಿಕಾರಿ…

Read More

ಮಣ್ಣು ಪರೀಕ್ಷೆ ಮಾಡದಿರುವುದೇ ಕೃಷಿಗೆ ಹಿನ್ನಡೆ.

ರೈತರೇ ನಿಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡದಿದ್ದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ. ಕೃಷಿ ಜಮೀನುಗಳ ಮಣ್ಣಿನ ಪರೀಕ್ಷೆಯನ್ನು ಕಾಲ ಕಾಲಕ್ಕೆ ನಿರ್ವಹಿಸದೆ ಇರುವುದರಿಂದ ರೈತರು ಸಾಕಷ್ಟು ಹಿನ್ನಡೆ ಅನುಭವಿಸಲು ಕಾರಣ ಎಂದು ಚೆಟ್ಟಳ್ಳಿ ಕಾಫಿ ಮಂಡಳಿ ಸಂಪನ್ಮೂಲ ವ್ಯಕ್ತಿ ಡಾ.ಸೈಯದ್ ನದಾಬ್ ತಿಳಿಸಿದರು. ಕೃಷಿಕರು ಕಾಲ ಕಾಲಕ್ಕೆ ಮಣ್ಣು ಪರೀಕ್ಷೆಗೆ ಒಳಪಡಿಸಿಕೊಳ್ಳುವುದರಿಂದ ಮಣ್ಣಿನ ಮಹತ್ವವನ್ನು ಹೆಚ್ಚಿಸಿಕೊಳ್ಳಬಹುದಲ್ಲದೆ, ಹುಳಿ ಮಣ್ಣು ನಿರ್ವಹಣೆ ರಾಸಯನಿಕ ಗೊಬ್ಬರ ಹಾಕುವ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷೆ ಹೇಗೆ ಮಾಡಬೇಕು? ಮಣ್ಣು…

Read More

ಕೇಂದ್ರದ ಬಜೆಟ್ ನಲ್ಲಿ ಕೃಷಿಗೆ ಯೋಜನೆಗಳ ಪಟ್ಟಿ ಬಿಡುಗಡೆ.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾಹಿತಿ ನೀಡುತ್ತೇನೆ. ಈ ಕೇಂದ್ರದ ಬಜೆಟ್ ಅಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀಡಲಾಗುತ್ತಿರುವ ಕಂತಿನ ಹಣ ಎರಡು ಪಟ್ಟು ಹೆಚ್ಚಿಸಬಹುದು ಎಂದು ರೈತರು ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ಸ್ಕೀಮ್ ಅಡಿ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ ನೀಡಲಾಗುತ್ತಿದೆ. ಒಂದು ಕಂತಿನಲ್ಲಿ ನೀಡಲಾಗುವ 2,000 ರೂ ಅನ್ನು 4,000 ರೂಗೆ ಹೆಚ್ಚಿಸಬಹುದಾ? ಎಂದು ಹಲವಾರು ಪ್ರಶ್ನೆಗಳು ಕಾಡುತ್ತಿವೆ ಬನ್ನಿ ಹೇಗೆ…

Read More

ಒಂದೇ ಜಾಗದಲ್ಲಿ ರೈತರಿಗೆ ಪ್ರತಿಯೊಂದು ಉಪಕರಣಗಳು ಲಭ್ಯ.

ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ. ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು ,…

Read More