ರಾಜ್ಯದ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ ಮಾತೃವಂದನ ಯೋಜನೆ ಇಂದ ಸಿಗಲ್ಲಿದೆ 11000 ಪ್ರೋತ್ಸಾಹಧನ .
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಪ್ರಧಾನಮಂತ್ರಿ ಮಾತೃವಂದನ ಯೋಜನೆ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರಿಗೆ, ಹಾಗೂ ಎರಡನೇ ಪ್ರಸವದಲಿ ಹೆಣ್ಣು ಜನಿಸಿದಲ್ಲಿ , ಅಂತಹ ಮಹಿಳೆಯರಿಂದ ನೋಂದಣಿ ಅಭಿಯಾನವು ನಡೆಯಲಿದೆ.
ಮಹಿಳೆಯರು ಮೊದಲನೇ ಪ್ರಸವದ ಹಾಗೂ ಎರಡನೇ ಪ್ರಸವದ ನಂತರ ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು , ಮಹಿಳೆಯರು ಹಾಗೂ ಬಾಣಂತಿಯರಿಗೆ ಆರೋಗ್ಯ ಹಾಗೂ ಬೇಗ ಗುಣಮುಖರಾಗಲಿ ಎಂದು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನದ ರೂಪದಲ್ಲಿ ವೇತನ ನಷ್ಟವನು ನೀಡಲಾಗುತ್ತಿದೆ.
ಈ ಯೋಜನೆಯ ಮುಖ್ಯವಾಗಿ ನಮ್ಮಲಿ ಇರಬೇಕಾದ ಅಂಶಗಳು ಹಾಗೂ ಯಾರೆಲ್ಲ ಪಡೆಯಬಹುದು, ಹೇಗೆ ಅರ್ಜಿ ಸಲ್ಲಿಸಬೇಕು.
★ಮಹಿಳೆಯ ಮೊದಲನೇ ಮಗು ಜನಿಸಿದ ನಂತರ , ಸರ್ಕಾರದಿಂದ ಎರೆಡು ಕಂತಿನ ರೂಪದಲ್ಲಿ “ಐದು”ಸಾವಿರ ರೂಪಾಯಿಗಳು ಪಡೆಯುತ್ತೀರಿ.
★ ಮಹಿಳೆಯ ಎರಡನೇ ಮಗು , ಹೆಣ್ಣು ಮಗು ಆದಲ್ಲಿ , ಸರ್ಕಾರದಿಂದ ಎರೆಡು ಕಂತಿನ ರೂಪದಲ್ಲಿ, “ಆರು”ಸಾವಿರ ರೂಪಾಯಿಗಳು ಪಡೆಯುತ್ತೀರಿ.
★ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ಯಮಿ ಮಹಿಳೆಯರನ್ನು ಹೊರತೂ ಪಡಿಸಿ , ಗೃಹ ಸ್ತ್ರೀಯರು , ಮೊದಲನೇ ಪ್ರಸವದ ನಂತರ ಹಾಗೂ ಎರಡನೇ ಪ್ರಾಸದಲ್ಲಿ ಹೆಣ್ಣು ಮಗು ಜನಿಸಿದರೆ ಅಂತಹ ಮಹಿಳೆ ಹಾಗೂ ಬಾಣಂತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.
★ನಿಮ್ಮ ನಿಮ್ಮ ಹತ್ತಿರದ ಇರುವಂತಹ ಅಂಗನವಾಡಿ ಕೇಂದ್ರಗಳು , ಸರ್ಕಾರಿ ಕಚೇರಿಗಳು , ಇವುಗಳಲ್ಲಿ ಅರ್ಜಿಯನು ಆಲಿಸಬಹುದು , ಈ ಮಾತನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಸನ್ನಕುಮಾರ್ ಅವರು ತಿಳಿಸಿಕೊಟಿದರೆ.
ಈ ಯೋಜನೆಯ ಫಲಾನುಭವಿಗಳು
★ ಮಡಿಕೇರಿ, ಪೊನ್ನಂಪೇಟೆ,ಸೋಮವಾರಪೇಟೆ ಇನ್ನು ಹಲವು ತಾಲೂಕಿನ ಫಲಾನುಭವಿಗಳು ಇರುವರು.
ಈ ಯೋಜನೆಗೇ ಮುಖ್ಯವಾಗಿ ಇರಬೇಕಾದ ದಾಖಲೆಗಳು
- ಈ ಯೋಜನೆಯ ಲಾಭವನ್ನು ಪಡ್ಡೆಯಲು ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ನೊಂದಿಗೆ ಕಡ್ಡಾಯವಾಗಿ ನೋಂದಣಿಯಾಗಿರಬೇಕು.
- ಫಲಾನುಭವಿಗಳ ಆಧಾರ್ ಕಾರ್ಡ್ ಕಡ್ಡಾಯವಾಗಿ ಆಪ್ಡೇಟ್ ಆಗಿರಬೇಕು ,
- ತಾಯಿ ಕಾರ್ಡ್ ಹಾಗೂ ಮಗುವಿಗೆ ನೀಡಿಸಿರುವ ಲಸಿಕಾ ಪತ್ರ ಇರಬೇಕು4
- ಪಡಿತರ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನರೇಗಾ ಕಾರ್ಡ್
- ಇ – ಶ್ರಮ್ ಕಾರ್ಡ್
- ಆಯುಷ್ಮಾನ್ ಕಾರ್ಡ್
- ಈ ದಾಖಲಾತಿಗಳ ಒಂದು ನಕಲಿ ಪಾತ್ರದೊಂದಿಗೆ ಅಸಲಿ ಪತ್ರಗಳನು ಕಡ್ಡಾಯವಾಗಿ ಪರಿಶೀಲನೆ ಮಾಡಿ ನಂತರ ಅರ್ಜಿಯನು ಅಂಗನವಾಡಿಯಲ್ಲಿ ನೀಡಲಾಗುತ್ತದೆ ಎಂದು “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಸನ್ನಕುಮಾರ್ ಅವರು ತಿಳಿಸಿಕೊಟಿದರೆ”.
