ಮುಖ್ಯಾಂಶಗಳು
Home » Archives for May 2025

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!

ರೈತರೇ ಸರ್ಕಾರವು ರೈತಪರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಸಹ ರೈತರ ಹಿತದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ಮಾಡಿದೆ. ಇದರಿಂದ ರೈತರಿಗೆ ಏನು ಲಾಭ? ಈ ಕಾರ್ಡ್ ರೈತರು ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಎಂದು ಸಂಪೂರ್ಣ ಮಾಹಿತಿ ಪಡೆಯಲು ವಿನಂತಿಸುತ್ತೇವೆ. ಹೌದು ರೈತರೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರೈತರಿಗೆ ಅವರ ಕೃಷಿ ಕಾರ್ಯಾಚರಣೆಗಳಿಗೆ ಸಾಕಷ್ಟು ಮತ್ತು ಸಕಾಲಿಕ…

Read More

ಮುಂಗಾರು 2025 ರ ಭೂಮಿ ತಯಾರಿಕೆ ಹೇಗಿರಬೇಕು? ಕೃಷಿ ವಿಜ್ಞಾನಿಗಳ ಸಲಹೆ

ಮುಂಗಾರು 2025 ರ ಭೂಮಿ ತಯಾರಿಕೆ ಹೇಗಿರಬೇಕು? ಅವಲೋಕನ ಮಾಡಿದಾಗ ಕೃಷಿಯ ನಿಜವಾದ ವಾಸ್ತವ ಸತ್ಯವೆಂದರೆ ಇಳುವರಿ ವೃದ್ಧಿಸುವುದು ಯಾವ ರೈತರಿಗೆ ಬೇಡ? ಇದು ಎಲ್ಲ ರೈತರಿಗೂ ಅವಶ್ಯ. ಆದರೆ ರೈತರಿಗೆ ಕೃಷಿ ಉತ್ಪಾದನೆಗೆ ಕೈಗೆಟುಕದ ಬೆಲೆ, ಬೇಕಾದಾಗ ಬಾರದ ಮಳೆ, ವಾತಾವರಣದಲ್ಲಿನ ಬದಲಾವಣೆಯ ಸಮಸ್ಯೆ ಒಂದೆ-ಎರಡೆ? ಆದರೂ, ಕೃಷಿಯೊಂದು ಜೀವನ ಕಾಯಕ, ಸುಮ್ಮನೆ ಕೂರಲಾಗುವುದಿಲ್ಲ, ಆದರೂ ಏನಾದರೂ ಎಂತಾದರೂ ಮಾಡಿ ಸಾಧಿಸಬೇಕೆನ್ನುವವರಿಗೇನೂ ಕಮ್ಮಿಯಿಲ್ಲ. ಇದರಿಂದಲೇ ಇಂದು ದೇಶದಲ್ಲಿ ದಾಖಲೆ ಮಟ್ಟದಲ್ಲಿ (350 ಕ್ಕೂ ಹೆಚ್ಚು ಮಿಲಿಯನ್…

Read More

ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ಹೇಗೆ ತಯಾರಿಸಬೇಕು?

ಕಡಿಮೆ ಸಮಯದಲ್ಲಿ ಕಾಂಪೋಸ್ಟ್ ತಯಾರಿಸುವ ವಿಧಾನ ಬೇಕೇ?ಬನ್ನಿ ರೈತರೇ ಭೂಮಿಯ ಫಲವತ್ತತೆ ಹೆಚ್ಚಿಸುವ ಕಾಂಪೋಸ್ಟ್ ಬಗ್ಗೆ ಮಾಹಿತಿ ಪಡೆಯೋಣ. ರೈತ ಮಿತ್ರರೇ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾವಯವ ಗೊಬ್ಬರ ತಯಾರಿಕೆ ಬಹಳ ಮುಖ್ಯ ಅವಶ್ಯಕ. ಹಾಗೂ ಗೊಬ್ಬರ ಮಣ್ಣಿಗೆ ಅತಿ ಅವಶ್ಯಕ ಆಗಿದೆ. ಗೊಬ್ಬರವನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಸಾವಯವ ಗೊಬ್ಬರ ತಯಾರಿಕೆ ಹೆಚ್ಚಿನ…

Read More

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಹೇಗೆ ಪಡೆಯಬೇಕು? ಇದರಿಂದ ಪ್ರಯೋಜನವೇನು?

.ಏನಿದು ಪಶು ಕಿಸಾನ್ ಕ್ರೆಡಿಟ್ ಕಾರ್ಡ್? ಹೈನುಗಾರಿಕೆ ಮಾಡಲು ಈ ಯೋಜನೆ ಅಡಿಯಲ್ಲಿ ಎಷ್ಟು ಹಣ ದೊರೆಯಲಿದೆ ಎಂದು ಸಂಪೂರ್ಣ ತಿಳಿದುಕೊಳ್ಳೋಣ. ಪ್ರೀಯ ರೈತ ಬಾಂಧವರೆ ಹಲವಾರು ರೈತರು ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಅದೇ ರೀತಿ ಕೆಲವು ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಸಹ ರೈತರಿಗೆ ಹೈನುಗಾರಿಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಈಗ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಮೋದಿ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಕ್ರೆಡಿಟ್…

Read More

ಸಿಡಿಲು ಬಡಿದು 2 ಮಹಿಳೆಯರು ಸಾವು, ಸಿಡಿಲಿನಿಂದ ತಪ್ಪಿಸಲು ಈ ನಿಯಮ ಪಾಲಿಸಿ!

ರೈತರೇ ಇವತ್ತು ನಾವು ಮಳೆಯ ಅವಾಂತರದ ಬಗ್ಗೆ ಮಾಹಿತಿ ತಿಳಿಯೋಣ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11, 2025) ದುರಂತ ಸಂಭವಿಸಿದೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ…

Read More

ಹಕ್ಕಿ ಜ್ವರದ ಬಗ್ಗೆ ಎಚ್ಚರ! ತಿಳಿಯಬೇಕಾದ ಅಂಶಗಳು ಇಲ್ಲಿವೆ!

ಪ್ರೀಯ ಸಾರ್ವಜನಿಕರೇ ಬನ್ನಿ ಇವತ್ತು ನಾವು ಒಂದು ವೈರಸ್ ಜ್ವರದ ಬಗ್ಗೆ ಚರ್ಚೆ ಮಾಡೋಣ. ವೈರಸ್ ಜ್ಜರ ಹೇಗೆ ಹರಡುತ್ತದೆ ಎಂದು ಸಂಪೂರ್ಣ ತಿಳಿಯೋಣ. ಹಾಗೂ ಹಕ್ಕಿ ಜ್ವರದಿಂದ ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಅದರಿಂದ ಹೇಗೆ ಪಾರಾಗಬೇಕು ಎಂದು ತಿಳಿಯೋಣ. ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಬರ್ಡ್ ಫ್ಲ ಅಥವಾ ಏವಿಯನ್ನ ಇನ್‌ಫ್ಲೋಯೆನ್‌ಜ ಅಥವಾ ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ರೋಗಕ್ಕೆ ಮುಖ್ಯ ಕಾರಣ ಏವಿಯನ್ ಇನ್‌ಫ್ಲಯೆನ್‌ಜ ಎಚ್5ಎನ್1 ಪ್ರಭೇದ. ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು…

Read More

ಮಳೆಯ ಮುನ್ಸೂಚನೆಯನ್ನು ನೀಡುವ 5 ಬೆಸ್ಟ್ ಆ್ಯಪ್ ಇಲ್ಲಿವೆ!

ಹವಾಮಾನ ಮುನ್ಸೂಚನೆ ಎಂದರೇನು? ➤ ಹವಾಮಾನ ಮುನ್ಸೂಚನೆಯು ಒಂದು ನಿರ್ದಿಷ್ಟ ಸಮಯದವರೆಗೆ ನಿರ್ದಿಷ್ಟ ಪ್ರದೇಶದ ವಾತಾವರಣದ ಪರಿಸ್ಥಿತಿಗಳನ್ನು ಊಹಿಸುವ ಪ್ರಕ್ರಿಯೆಯಾಗಿದೆ. ➤ಸಾಮಾನ್ಯವಾಗಿ ಮುಂದಿನ ಕೆಲವು ಗಂಟೆಗಳನ್ನು ಒಳಗೊಂಡಿರುವ ಅಲ್ಪಾವಧಿಯ ಮುನ್ನೋಟಗಳಿಂದ ಹಿಡಿದು ಹಲವಾರು ದಿನಗಳವರೆಗೆ ಮಧ್ಯಮ-ಶ್ರೇಣಿಯ ಮುನ್ಸೂಚನೆಗಳವರೆಗೆ ಮತ್ತು ತಿಂಗಳುಗಳು ಅಥವಾ ವರ್ಷಗಳನ್ನು ಒಳಗೊಂಡ ದೀರ್ಘಾವಧಿಯ ಹವಾಮಾನ ಪ್ರಕ್ಷೇಪಣಗಳವರೆಗೆ ಇರುತ್ತದೆ. ➤ನಿಖರತೆಯು ಡೇಟಾ ಇನ್‌ಪುಟ್‌ಗಳ ಗುಣಮಟ್ಟ, ಮಾಡೆಲಿಂಗ್ ತಂತ್ರಗಳ ಅತ್ಯಾಧುನಿಕತೆ ಮತ್ತು ಫಲಿತಾಂಶಗಳನ್ನು ಅರ್ಥೈಸುವಲ್ಲಿ ಹವಾಮಾನಶಾಸ್ತ್ರಜ್ಞರ ಕೌಶಲ್ಯವನ್ನು ಅವಲಂಬಿಸಿರುತ್ತದೆ. ಹವಾಮಾನ ಮುನ್ಸೂಚನೆಯ ಅಂಶಗಳು – * ಮೋಡಗಳಿಂದ…

Read More

ಮಣ್ಣಿನ ಪರಿಕ್ಷೇಗೆ ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಮುಂಜಾಗ್ರತಾ ಕ್ರಮಗಳು

ಮಣ್ಣಿನ ಪೋಷಕಾಂಶಗಳ ಲಭ್ಯತೆಯಲ್ಲಿ ಅಸಮತೋಲನವಿದ್ದಾಗ ಸಸ್ಯಗಳು ಪೋಷಕಾಂಶಗಳ ಕೊರತೆಗೆ ಒಳಗಾಗುತ್ತವೆ. ಇದರ ಫಲವಾಗಿ ಅವುಗಳ ಬೆಳವಣಿಗೆ ಮತ್ತು ಗುಣಮಟ್ಟ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿರುತ್ತವೆ. ಸಸ್ಯಗಳಿಗೆ ಸ್ಥಿರವಾದ ಹಾಗೂ ಸಮತೋಲನವಾದ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಕೆಲಮೊಮ್ಮೆ ಪೋಷಕಾಂಶಗಳ ಕೊರತೆ ಉಂಟಾಗಬಹುದು ಅಥವಾ ಅವು ನಂಜನ್ನುಂಟುಮಾಡುವಷ್ಟು ಅಧಿಕ ಪ್ರಮಾಣದಲ್ಲಿರಬಹುದು. ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಮತ್ತು ಅದು ಯಾವ ಪ್ರಮಾಣದಲ್ಲಿ ಇದೆ. ಎಂಬುದನ್ನು ತಿಳಿಯುವುದು ಸಾಧ್ಯವಾದರೆ ರಸಗೊಬ್ಬರಗಳನ್ನು ಬಳಸಿ ಪೋಷಕಾಂಶಗಳ ಲಭ್ಯತೆಯನ್ನು ಸರಿದೂಗಿಸಬಹುದು. ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣವನ್ನು ಮಣ್ಣು…

Read More

ಈ ಜಿಲ್ಲೆಗಳಲ್ಲಿ ಮಳೆ ಮೂನ್ಸೂಚನೆ… ಬಿತ್ತನೆ ಕಾರ್ಯ ಆರಂಭಿಸಿದ ರೈತರು

ಕರ್ನಾಟಕದಲ್ಲಿ ಬಿಸಿಲ ತಾಪದ ನಡುವೆ ಇಂದಿನಿಂದ ನಾಲ್ಕು ದಿನಗಳವರೆಗೆ ಬಹುತೇಕ ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಇಲ್ಲಿದೆ ನೋಡಿ ಹವಾಮಾನ ವರದಿ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ. ಸದ್ಯದ ಹವಾಮಾನ ವರದಿಗಳ ಪ್ರಕಾರ ಭಾನುವಾರದವರೆಗೂ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಕೆಲವೆಡೆ ತುಂತುರು ಮಳೆಯಾಗಿತ್ತು. ಇನ್ನು ಎರಡು ದಿನಗಳಿಗೆ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಡ್ಯ, ಚಾಮರಾಜನಗರ,…

Read More

ಮಿನಿ ಟ್ರ್ಯಾಕ್ಟರ್ ಖರೀದಿಗೆ ಶೇ 90% ಸಹಾಯಧನ..! ಅರ್ಜಿ ಸಲ್ಲಿಕೆ ಹೇಗೆ?

ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಹೆಚ್ಚುತ್ತಲೇ ಇದೆ. ಇದರಿಂದ ಸಹಜವಾಗಿಯೇ ಕೃಷಿ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೆ, ರೈತರು ಕೂಡ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಲು ಉತ್ಸುಕರಾಗಿದ್ದಾರೆ. ಹೀಗಾಗಿ ರೈತರು ಕೃಷಿ ಯಂತ್ರೋಪಕರಣ ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರೀಕರಣ ಯೋಜನೆಯನ್ನು ಜಾರಿ ಮಾಡಿದೆ.ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಟ್ರಾಕ್ಟರ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದ್ದರೆ, ಸಾಮಾನ್ಯ ವರ್ಗದ ರೈತರು ಶೇ.50ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್‌ ಸಹಾಯಧನ ಪಡೆಯಬಹುದಾಗಿದೆ. ಆಸಕ್ತ…

Read More